ಹದಿನಾಲ್ಕು

 

ನಮೋ ವಿಶ್ವೇಶತೀರ್ಥ ಗುರುರಾಜ|

ಕಾಮಾದಿ ವರ್ಜಿತ ದಿನಕರ ತೇಜ|

ಸಮಾಜಸುಧಾರಕ ಯತಿವರತಿಲಕ |

ಪಾಮರರೆಲ್ಲರ ಸಲಹೊ ಪುಂಗವನೆ|


ವಾಮನ ರೂಪ ಶತ ಸೋಮರ ತೇಜ|

ರಾಮಕುಂಜದಿ ಜನಿಸಿದ ಬಾಲಕನು|

ಸುಮಧ್ವ ಮತವ ಸಾರಿದ ಗುರುರಾಯ|

ಯಾಮಯಾಮಕೂ ನೆನೆದು ರಂಗನನು|


ರಾಮರಾಮ ಎಂದನಯೋದ್ಯೆಯೊಳು|

ರಮಾರಮಣನ ನೆನೆದನುಡುಪಿನೊಳು|

ಸುಮಾತರೀಶ ವಿಠಲನ ದಯೆಯಿಂದ|

ಅಮರ ಪದವಿ ಪಡೆದ ಘನ ಗುರುರಾಯ|








ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಎಪ್ಪತ್ತು

ಅರವತ್ತೇಳು

ಎಪ್ಪತ್ತೊಂದು